Advertisement
ಮುಂಡಳ್ಳಿ ಸತ್ಯನಾರಾಯಣ ನ್ಪೋರ್ಟ್ಸ್ ಕ್ಲಬ್ ಸದಸ್ಯರು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಾ ಯುವ ಜನತೆಗೆ ಮಾದರಿಯಾಗಿದ್ದಾರೆ. ಸಣ್ಣ ಪ್ರಮಾಣದಲ್ಲಿ ಇಲ್ಲಿನ ನಿರ್ಗತಿಕರು, ಭಿಕ್ಷುಕರು ಆಹಾರವಿಲ್ಲದೇ ಸಂಕಷ್ಟದ ಸ್ಥಿತಿಗೆ ತಲುಪಿದ್ದನ್ನು ಮನಗಂಡು ಹಸಿದ ಹೊಟ್ಟೆ ತಣಿಸಲು ಯೋಚಿಸಿ ಊಟ ತಯಾರಿಸಿ ನೀಡಲು ಆರಂಭಿಸಿದ್ದು ಇಂದು ನೂರಾರು ಜನರ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ಅಲ್ಲದೆ, ಪ್ರತಿನಿತ್ಯ ಸುಮಾರು 12:30ರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ, ದೂರದ ಪ್ರಯಾಣಿಕರಿಗೆ ಊಟ ನೀಡಲು ಮುಂದಾಗಿದ್ದಾರೆ.
Advertisement
ಹಸಿದವರ ಹೊಟ್ಟೆ ತುಂಬಿಸಿದರು!
09:27 PM Jun 05, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.