Advertisement

ಸಾಂತಾಕ್ರೂಜ್‌ ಪ್ರಭಾತ್‌ ಕಾಲನಿ: ವೃಕ್ಷಾರೋಪಣ

06:24 PM Jul 19, 2021 | Team Udayavani |

ಮುಂಬಯಿ: ಸಾಂತಾಕ್ರೂಜ್‌ ಪೂರ್ವದ ಪ್ರಭಾತ್‌ ಕಾಲನಿಯ ಹಿರಿಯ ಸಮಾಜ ಸೇವಕ ಹಾಗೂ ಪ್ರಭಾತ್‌ ಕಾಲನಿ ಸಿಟಿಜನ್‌ ಅಸೋಸಿಯೇಶನ್‌ ಹಾಗೂ ಪ್ರಭಾತ್‌ ಕಾಲನಿಯ ಗಾಂಧಿ ಚೌಕ್‌ ಗಣೇಶೋತ್ಸವ ಮಂಡಲ ಇವುಗಳ ಸಂಯುಕ್ತ ಆಶ್ರಯದಲ್ಲಿ ವೃûಾರೋಪಣ ಕಾರ್ಯಕ್ರಮವು ಬುಧವಾರ ನಡೆಯಿತು.

Advertisement

ಸಿಟಿಜನ್‌ ಅಸೋಸಿಯೇಶನ್‌ನ ಅಧ್ಯಕ್ಷ ಶೇಖರ ಸಾಲ್ಯಾನ್‌ ನೇತೃತ್ವದಲ್ಲಿ ಸ್ಥಳೀಯ ನಾಗರಿಕರ ಸಹಕಾರದೊಂದಿಗೆ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅಸೋಸಿಯೇಶನ್‌ನ ಜತೆ ಕಾರ್ಯದರ್ಶಿ ಮಂಗೇಶ್‌ ಭಗತ್‌, ದೇವೇಂದ್ರ ಜವೇರಿಯಾ ಹಾಗೂ ಮಾಜಿ ಶಾಖಾ ಪ್ರಮುಖ ರಾಜೇಶ್‌ ರಾಣೆ ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next