ಸ್ಥಿತಿ ಚಿಂತಾಜನಕವಾಗಿದೆ.
Advertisement
ಬಳವಾಟ ಗ್ರಾಮದ ಚಂದ್ರಶೇಖರ ಕೊಂಡಗೂಳಿ (45) ಮೃತ ಯೋಧ. ವನಹಳ್ಳಿ ಗ್ರಾಮದ ಬಸವರಾಜ ಹೊಸಮನಿ, ಗಿರಿಜಾ ಹೊಸಮನಿ ಮತ್ತು ಯಲ್ಲಮ್ಮ ಮೇಟಿ ಗಂಭೀರ ಗಾಯಗೊಂಡವರು. ಮೂವರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ ಎಂದು ಳಿದುಬಂದಿದೆ.ಢವಳಗಿ ಗ್ರಾಮದಿಂಂದ ಮುದ್ದೇಬಿಹಾಳ ಪಟ್ಟಣ ಕಡೆಗೆ ಚಂದ್ರಶೇಖರ ಆಗಮಿಸುತ್ತಿದ್ದರು. ಅದೇ ರಸ್ತೆಯಲ್ಲಿ ಮುದ್ದೇಬಿಹಾಳದಿಂದ ಢವಳಗಿ ಕಡೆಗೆ ಬಸವರಾಜ ಇಬ್ಬರು ಯುವತಿಯರ ಜೊತೆಗೆ ಬೈಕ್ನಲ್ಲಿ ಬರುತ್ತಿದ್ದನು. ನಂತರ ಬಸರಕೋಡ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಎರಡೂ ಬೈಕ್
ಗಳ ನಡುವೆ ಮುಖಾಮುಖೀ ಡಿಕ್ಕಿ ಸಂಭವಿಸಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.
ತೆರಳಿ ಎದೆಗುಂದದಂತೆ ಧೈರ್ಯ ತುಂಬಿದರು. ಬಾಗಲಕೋಟೆ ಜಿಲ್ಲೆಯ ಕೆರೂಡಿ ಆಸ್ಪತ್ರೆ ವೈದ್ಯರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕ ನಡಹಳ್ಳಿ ಬಸವರಾಜ ಹಾಗೂ ಇಬ್ಬರು ಮಹಿಳೆಯರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಚಿಕಿತ್ಸೆಗೆ ತಗಲುವ ಎಲ್ಲ ವೆಚ್ಚವನ್ನು ನೀಡಲಾಗುವುದು ಎಂದು ತಿಳಿಸಿದರು.