Advertisement
ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಧುಸ್ಚಾಮಿ ಸಂವಿಧಾನದ ಅರಿವು ಇಲ್ಲ. ಸಚಿವರಾಗಿ ಪ್ರಮಾಣ ವಚನ ಸ್ಪೀಕರಿಸುವ ಸಂದರ್ಭದಲ್ಲಿ ರಾಗ, ದ್ವೇಷ ಮಾಡುವುದಿಲ್ಲ ಎಂದು ಪ್ರಮಾಣ ಸ್ಪೀಕರಿಸಿರುವುದನ್ನು ಮರೆತಿದ್ದಾರೆಂದರು. ಯಡಿಯೂರಪ್ಪ ಕ್ಷಮೆ ಕೇಳಿದರೂ ಮಾಧುಸ್ವಾಮಿ ಬದಲಾಗಿಲ್ಲ ಎಂದರು. ಪಕ್ಷಾಂತರಿಗೆ ಪಾಠ ಆಗಬೇಕು. ಸಿದ್ದರಾಮಯ್ಯರನ್ನು ಹೊಗಳುತ್ತಿದ್ದ ಸುಧಾಕರ್ ಈಗ ಸಿದ್ದರಾಮಯ್ಯರನ್ನು ಕೆಟ್ಟದಾಗಿ ಮಾತನಾಡಲು ಹೊರಟಿದ್ದಾರೆ. ನಾಲಿಗೆಗೆ ಮೂಳೆ ಇಲ್ಲ ಎಂದು ಏನು ಬೇಕಾದರೂ ಮಾತನಾಡಬಹುದೇ ಎಂದು ಪ್ರಶ್ನಿಸಿದರು.
Advertisement
40 ರೂಗೆ ಕೂಲಿ ಮಾಡಿದ ಎಂಟಿಬಿ ಸಾವಿರಾರು ಕೋಟಿ ಒಡೆಯ ಆಗಿದ್ದು ಹೇಗೆ?
09:34 AM Nov 22, 2019 | Team Udayavani |