Advertisement
ಸಿಎಂ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತಾನಾಡಿದ ಸಂಸದೆ ಸುಮಲತಾ ಅಂಬರೀಶ್ , ಪ್ರತಾಪ್ಸಿಂಹ ಮೈಸೂರು- ಕೊಡಗು ಸಂಸದರು. ಎರಡು ಬಾರಿ ಸಂಸದರಾಗಿದ್ದಾರೆ.ಅವರು ಯಾವುದೇ ವಿಷಯವನ್ನು ಮಾತಾನಾಡುವಾಗ ಅದನ್ನು ಅರಿತುಕೊಂಡು ಮಾತಾನಾಡಬೇಕು. ಪೇಟೆ ರೌಡಿಯ ತರಹ ಮಾತನಾಡಬಾರದೆಂದು ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಟೀಕೆ ವ್ಯಕ್ತಪಡಿಸಿದರು.
Advertisement
ಎರಡು ಬಾರಿ ಸಂಸದರಾಗಿರುವವರು ಪೇಟೆ ರೌಡಿ ತರಹ ಮಾತಾನಾಡುವುದು ಸರಿಯಲ್ಲ : ಸುಮಲತಾ ಅಂಬರೀಶ್
07:40 PM Nov 16, 2020 | Suhan S |
Advertisement
Udayavani is now on Telegram. Click here to join our channel and stay updated with the latest news.