Advertisement
ಬುಧವಾರ ಜಿಪಂ ಅಧ್ಯಕ್ಷರಾಗಿಆಯ್ಕೆಯಾಗಿ ಕೆ.ವಿ. ಶಾಂತಕುಮಾರಿಅವರನ್ನು ಅಭಿನಂದಿಸಿ ಮಾತನಾಡಿದಅವರು, ವಾಸ್ತವಿಕವಾಗಿ ನೀವು ಜಿಪಂನಒಂದು ಕ್ಷೇತ್ರವನ್ನು ಪ್ರತಿನಿಧಿ ಸಿದರೂಕೂಡ ಇಡೀ ದಾವಣಗೆರೆ ಜಿಲ್ಲೆಯಸರ್ವತೋಮುಖ ಅಭಿವೃದ್ಧಿ ನಿಮ್ಮ ಗುರಿಯಾಗಿರಲಿ ಎಂದರು.
Related Articles
Advertisement
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸಂಸದರು ಕೊಟ್ಟ ಮಾತಿಗೆ ಎಂದೂ ತಪ್ಪುವವರಲ್ಲ. ಜಗಳೂರು ತಾಲೂಕಿಗೆ ಅಧ್ಯಕ್ಷಸ್ಥಾನ ದೊರಕಿಸಿಕೊಟ್ಟಿರುವುದಕ್ಕಾಗಿಜಗಳೂರು ತಾಲೂಕಿನ ಸಮಸ್ತಜನತೆಯ ಪರವಾಗಿ ಹಾಗೂ ಯಾದವ ಸಮಾಜದ ಪರವಾಗಿ ಅಭಿನಂದನೆಸಲ್ಲಿಸುತ್ತೇನೆ ಎಂದರು.
ಯಾದವ ಸಮಾಜದ ಭೀಮಸಮುದ್ರದ ಸಿದ್ದಣ್ಣ, ಐಗೂರು ತಿಪ್ಪಣ್ಣ, ಹಿರೇಗುಂಟನೂರು ಕ್ಷೇತ್ರದ ತಾಪಂ ಸದಸ್ಯ ಸುರೇಶ್, ಹೊಳಲ್ಕೆರೆಪಟ್ಟಣ ಪಂಚಾಯತ್ ಸದಸ್ಯ ಕೆ.ಸಿ.ರಮೇಶ್, ಜಿಪಂ ಸದಸ್ಯರಾದಕೆಂಚಮ್ಮನಹಳ್ಳಿ ಮಂಜುನಾಥ್, ಮುಖಂಡರಾದ ಟಿ.ಎಸ್. ಜಗದೀಶ್,ಟಿ.ವಿ. ರಾಜು. ಸೋಮನಹಳ್ಳಿ ಶ್ರೀನಿವಾಸ್ ಇತರರು ಇದ್ದರು.
ಜಿಲ್ಲೆಯಲ್ಲಿ ಯಾದವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿದ್ದರೂಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದಜಿಪಂ ಅಧ್ಯಕ್ಷ ಸ್ಥಾನವನ್ನು ಯಾದವಸಮಾಜದವರಿಗೆ ನೀಡಿದ್ದಕ್ಕೆ ಯಾದವಸಮಾಜದ ಜಿಲ್ಲಾ ಮುಖಂಡರುಇದೇ ಸಂದರ್ಭದಲ್ಲಿ ಸಂಸದ ಸಿದ್ದೇಶ್ವರಹಾಗೂ ಶಾಸಕ ಎಸ್.ವಿ. ರಾಮಚಂದ್ರ ಅವರನ್ನು ಅಭಿನಂದಿಸಿದರು.