Advertisement
ಸಾಮಾನ್ಯವಾಗಿ ಜುಲೈ 1ರ ವೇಳೆಗೆ ಮುಂಗಾರು ಇಡೀ ದೇಶವನ್ನು ವ್ಯಾಪಿಸುತ್ತದೆ. ಆದರೆ, ಪಶ್ಚಿಮ ರಾಜಸ್ಥಾನಕ್ಕೆ ಮಾತ್ರ ವಿಳಂಬವಾಗಿ ಪ್ರವೇಶಿಸುತ್ತದೆ. ಆದರೆ, ಈ ಬಾರಿ ಇದು ಬದಲಾಗಿದ್ದು, ಜು.1ರಂದೇ ಎಲ್ಲೆಡೆಯೂ ಮುಂ ಗಾರು ಪಸರಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಸಕ್ತ ವಾರದ ಆರಂಭದಲ್ಲಿ ದೇಶಾದ್ಯಂತ ಮಳೆ ಕೊರತೆ ಪ್ರಮಾಣ ಶೇ.10ರಷ್ಟಿತ್ತು. ಶುಕ್ರವಾರದ ವೇಳೆಗೆ ಅದು ಶೇ.6ಕ್ಕಿಳಿದಿದೆ ಎಂದೂ ಇಲಾಖೆ ಮಾಹಿತಿ ನೀಡಿದೆ. Advertisement
17 ದಿನ ಮುಂಚಿತವಾಗಿಯೇ ದೇಶ ವ್ಯಾಪಿಸಿದ ಮುಂಗಾರು
06:00 AM Jun 30, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.