Advertisement

Companies ಸ್ವಾಧೀನದಲ್ಲಿ ಏಕಸ್ವಾಮ್ಯ ಸಲ್ಲದು: ಜೈರಾಂ ರಮೇಶ್‌ ಆಗ್ರಹ

11:51 PM Jun 15, 2024 | Team Udayavani |

ಹೊಸದಿಲ್ಲಿ: ಖಾಸಗಿ ಕಂಪೆ‌ನಿಗಳ ಸ್ವಾಧೀನವು ಮುಕ್ತ ಮತ್ತು ನ್ಯಾಯಸಮ್ಮತವಾಗಿರುವಂತೆ ಹಾಗೂ ಏಕ ಸ್ವಾಮ್ಯಕ್ಕೆ ಒಳಪಡದಂತೆ ಸರಕಾರ ಖಾತರಿಪಡಿಸಬೇಕು ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಹೇಳಿದ್ದಾರೆ.

Advertisement

ಅಂಬುಜಾ ಸಿಮೆಂಟ್ಸ್‌ ಮತ್ತು ಎಸಿಸಿ ಸಿಮೆಂಟ್ಸ್‌ ಖರೀದಿಸಿದ್ದ ಅದಾನಿ ಗ್ರೂಪ್ಸ್‌ 2024 ರಲ್ಲಿ ಪೆನ್ನಾ ಸೀಮೆಂಟ್ಸ್‌ ಸ್ವಾಧೀನ ಮಾಡಿಕೊಂಡಿದೆ.ಸಿಮೆಂಟ್‌ ಕ್ಷೇತ್ರದಲ್ಲಿ ಅದಾನಿ ಏಕಸ್ವಾಮ್ಯ ಪ್ರಬಲವಾದಂತಾಗುತ್ತಿದೆ, ಇದು ಸರಿಯಲ್ಲ. ಕಂಪೆನಿಗಳ ಸ್ವಾಧೀನ ಪ್ರಕ್ರಿಯೆಯಲ್ಲಿ ಇತರ ಸ್ಪರ್ಧಾಳುಗಳಿಗೆ ಅವಕಾಶ ಕಲ್ಪಿಸಿಕೊಟ್ಟು, ಮುಕ್ತ ಮತ್ತು ನ್ಯಾಯಸಮ್ಮತ ಸ್ವಾಧೀನ ಖಚಿತಪಡಿಸಬೇಕು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next