Advertisement

Kundapura ಲಾಕರ್‌ನಲ್ಲಿದ್ದ ಹಣ ನಾಪತ್ತೆ

11:39 PM Dec 02, 2023 | Team Udayavani |

ಕುಂದಾಪುರ: ಇಲ್ಲಿನ ಸ್ಮಾರ್ಟ್‌ ಪಾಯಿಂಟ್‌ ಸಂಸ್ಥೆಯ ಸೂಪರ್‌ ವೈಸರ್‌ ಆಗಿರುವ ಸುರೇಶ್‌ ಅವರು ಹಣಕಾಸಿನ ಲೆಕ್ಕಾಚಾರ ನೋಡಿಕೊಳ್ಳುತ್ತಿದ್ದು, ನ. 27ರ ಅಪರಾಹ್ನ ಲಾಕರ್‌ನಲ್ಲಿದ್ದ ಹಣ ನಾಪತ್ತೆಯಾಗಿದ್ದು, ಕರೆ ಮಾಡಿದರೆ ಕರೆಗೂ ಸಿಕ್ಕಿರುವುದಿಲ್ಲ.

Advertisement

ಈ ಸಂಬಂಧ ಸಂಸ್ಥೆಯ ಮ್ಯಾನೇಜರ್‌ ಪ್ರಜ್ವಲ್‌ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next