Advertisement

ಮೊಬೈಲ್ ಕಳ್ಳತನ, ಮಾರಾಟ ಯತ್ನ : ಆರೋಪಿಗಳ ಬಂಧನ

08:18 AM May 04, 2020 | Hari Prasad |

ಶಿವಮೊಗ್ಗ:  ಸುಮಾರು ಎರಡು ಲಕ್ಷ ರುಪಾಯಿ ಮೊತ್ತದ ಮೊಬೈಲ್‌ಗಳನ್ನು ಕಳ್ಳತನ ಮಾಡಿ, ಮಾರಾಟ ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಭದ್ರಾವತಿ ತಾಲೂಕು ತಿಪ್ಲಾಪುರ ಕ್ಯಾಂಪ್‌ನ ನಿವಾಸಿ ಅಬ್ದುಲ್‌ ಖಾದರ್‌ ಬಂಧಿತ. ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಹಲವು ಬ್ರಾಂಡ್‌ಗಳ ಮೊಬೈಲ್‌ಗಳು ಈತನ ಬಳಿ ಪತ್ತೆಯಾಗಿದೆ. ಇವುಗಳ ಮೊತ್ತ 2.5 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ.

ಭದ್ರಾವತಿ ಡಿವೈಎಸ್‌ಪಿ ಸುಧಾಕರ್‌ ನಾಯಕ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ  ಮಂಜುನಾಥ್‌ ನೇತೃತ್ವದಲ್ಲಿ ಪಿಎಸ್‌ಐ ದೇವರಾಜ್‌, ಸಿಬ್ಬಂದಿಗಳಾದ ಎಂ.ಆದರ್ಶ ಶೆಟ್ಟಿ, ಹನಮಂತ ಅಮಾತಿ ಅವರು ಕಳ್ಳನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next