Advertisement

ಶಾಸಕರ ರಾಜೀನಾಮೆ ನನಗೆ ಸಂಬಂಧಪಟ್ಟಿದ್ದಲ್ಲ!; ಬಿಎಸ್‌ವೈ

10:14 AM Jul 08, 2019 | Team Udayavani |

ಬೆಂಗಳೂರು: ಶಾಸಕರ ರಾಜೀನಾಮೆ ವಿಚಾರನ ನಗೆಸಂಬಂಧಪಟ್ಟಿದ್ದಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದ್ಯಾವುದಕ್ಕೂ,ಸಿದ್ದರಾಮಯ್ಯ ಏನು ಹೇಳುತ್ತಾರೆ, ಕುಮಾರಸ್ವಾಮಿ ಏನು ಹೇಳುತ್ತಾರೆ,ಬೇರೆಯವರು ಏನು ಮಾತನಾಡುತ್ತಾರೆ ಎನ್ನುವ ಕುರಿತು ಉತ್ತರ ಕೊಡುವುದಿಲ್ಲ ಎಂದರು.

ಶಾಸಕರ ರಾಜೀನಾಮೆ ವಿಚಾರ ಸ್ವೀಕರ್‌, ರಾಜೀನಾಮೆ ನೀಡಿದ ಶಾಸಕರಿಗೆ ಸಂಬಂಧ ಪಟ್ಟ ವಿಚಾರ ಎಂದರು.

ನಾನು ಸಮಯ, ಮತ್ತೊಂದನ್ನು ನಿಗದಿ ಪಡಿಸಿಲ್ಲ, ಹಿಂದೆಯೂ ಮಾಡಿಲ್ಲ,ಮುಂದೆಯೂ ಸಮಯ ನಿಗದಿ ಮಾಡುವುದಿಲ್ಲ.ಏನಾಗುತ್ತದೆ ಎಂದು ಕಾದು ನೋಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next