Advertisement

‘Mission Karmayogi’; ಸರಕಾರಿ ಸಿಬಂದಿ ಕಾರ್ಯಕ್ಷಮತೆ ಹೆಚ್ಚಿಸಲು ಯೋಜನೆ 

01:02 AM Feb 02, 2024 | Team Udayavani |

ಹೊಸದಿಲ್ಲಿ: ಸರ್ಕಾರಿ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚಿಸುವುದಕ್ಕೋಸ್ಕರ ಸ್ವಾತಂತ್ರ್ಯ ಭಾರತದಲ್ಲೇ ಅತಿ ದೊಡ್ಡ ಪುನಶ್ಚೇತನ ಯೋಜನೆ ‘ಮಿಷನ್‌ ಕರ್ಮಯೋಗಿ”ಯನ್ನು ಕೇಂದ್ರ ಸರಕಾರ ಘೋಷಿಸಿದೆ.

Advertisement

ಈ ಯೋಜನೆಗಾಗಿ 312 ಕೋಟಿ ರೂ.ಗಳನ್ನು ನಿಗದಿ ಪಡಿಸಲಾಗಿದೆ. 10 ಕೋಟಿ ರೂ.ಗಳನ್ನು ಆಡಳಿತ ಸುಧಾರಣೆಗಾಗಿ ಮೀಸಲಿರಿಸಲಾಗಿದೆ. 2024-25ನೇ ಸಾಲಿನಲ್ಲಿ ಸೆಕ್ರೆಟೇರಿಯಟ್‌ ಟ್ರೈನಿಂಗ್‌ ಮತ್ತು ಮ್ಯಾನೇಜ್‌ಮೆಂಟ್‌ ಸಂಸ್ಥೆಯ ತರಬೇತಿ ವಿಭಾಗ, ಲಾಲ್‌ ಬಹದ್ದೂರ್‌ ಶಾಸಿŒ ನ್ಯಾಷನಲ್‌ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ಗೆ ಕ್ರಮವಾಗಿ 10 ಕೋಟಿ ರೂ.ಗಳಲ್ಲಿ 105.31 ಕೋಟಿ ರೂ ನೀಡಲಾಗಿದೆ. ಉಳಿದಂತೆ ತರಬೇತಿ ಯೋಜನೆಗೆ 120.56 ಕೋಟಿ ರೂ., ನಾಗರಿಕಾ ಸೇವಾ ಅಧಿಕಾರಿಗಳ ಸಾಮರ್ಥ್ಯ ವೃದ್ಧಿಗೆ 86.13 ಕೋಟಿ ರೂ ಮೀಸಲಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next