Advertisement

ಸರಕಾರಕ್ಕೆ ಬಾಕಿ ಉಳಿಸಿರುವ ಸಚಿವರು!

08:29 PM May 20, 2019 | mahesh |
ಹೊಸದಿಲ್ಲಿ: ಕೇಂದ್ರದ ಹಲವು ಸಚಿವರು ತಾವು ವಾಸ್ತವ್ಯ ಹೂಡಿರುವ ಸರಕಾರಿ ಬಂಗಲೆಗಳಲ್ಲಿ ತಾವು ಬಳಸುತ್ತಿರುವ ಪೀಠೊಪಕರಣ ಮತ್ತು ಇನ್ನಿತರ ಸೌಲಭ್ಯಗಳಿಗೆ ಕಟ್ಟಬೇಕಿರುವ ಬಾಡಿಗೆ ಹಣವನ್ನು ಇನ್ನೂ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ವಿಚಾರ ಮಾಹಿತಿ ಹಕ್ಕು ಅರ್ಜಿಯೊಂದರಿಂದ ಬಹಿರಂಗಗೊಂಡಿದೆ.

ಸಚಿವರ ಈ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್‌, ಸುಷ್ಮಾ ಸ್ವರಾಜ್‌, ವಿಜಯ್‌ ಗೋಯಲ್, ಪ್ರಕಾಶ್‌ ಜಾಬ್ಡೇಕರ್‌, ಮುಕ್ತಾರ್‌ ಅಬ್ಟಾಸ್‌ ನಖ್ವೀ, ಜಿತೇಂದ್ರ ಸಿಂಗ್‌ ತೋಮರ್‌ ಸೇರಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next