Advertisement

ಎಲ್ಲವೂ ವಾಸ್ತು ಪ್ರಕಾರ!;ಮತ್ತೆ ಸಚಿವ ರೇವಣ್ಣ ಮಾಡಿದ್ದೇನು?

01:24 PM Dec 19, 2018 | Team Udayavani |

ಹುಬ್ಬಳ್ಳಿ: ಸಚಿವ ಎಚ್‌.ಡಿ.ರೇವಣ್ಣ ಅವರು ವಾಸ್ತು ಮತ್ತು ಜ್ಯೋತಿಷ್ಯವನ್ನು ಪ್ರತೀಕ್ಷಣವೂ ಪಾಲಿಸುತ್ತಿದ್ದು  ಬುಧವಾರ ಮತ್ತೆ ವಾಸ್ತು ಮೊರೆ ಹೋಗಿ ಸಭೆಯಲ್ಲಿ ಹಾಕಲಾಗಿದ್ದ ಟೇಬಲ್‌ಗ‌ಳ ದಿಕ್ಕನ್ನು ಬದಲಿಸಿದ್ದಾರೆ.

Advertisement

ಹುಬ್ಬಳ್ಳಿಯಲ್ಲಿ ಪ್ರವಾಸಿ ಮಂದಿರದ ಉದ್‌ಘಾಟನೆಯ ಬಳಿಕ ಸಭಾಂಗಣಲ್ಲಿ ಅಧಿಕಾರಿಗಳ ಜೊತೆ ಸಭೆ ಕರೆಯಲಾಗಿತ್ತು. ಈ ವೇಳೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ಜೋಡಿಸಲಾಗಿದ್ದ ಟೇಬಲ್‌ಗ‌ಳನ್ನು ಪೂರ್ವ ದಿಕ್ಕಿನತ್ತ ತಿರುಗಿಸುವಂತೆ ಹೇಳಿ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ನಾಲ್ಕು ದಿನಗಳ ಹಿಂದೆ ಬೆಳಗಾವಿಯಲ್ಲಿ ರಾಹುಕಾಲ ಮುಗಿಯುವವರೆಕಾರಿನಿಂದ ಇಳಿಯದೆ ರೇವಣ್ಣ ಸುದ್ದಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next