Advertisement

ಹೇಮಾವತಿ ಜಲಾಶಯಕ್ಕೆ ಸಚಿವ ಗೋಪಾಲಯ್ಯರ ಬಾಗಿನ ಸಮರ್ಪಣೆ

02:26 PM Jul 25, 2022 | Team Udayavani |

ಹಾಸನ: ಹೇಮಾವತಿ ಜಲಾಶಯ ತುಂಬಿರುವ ಹಿನ್ನಲೆಯಲ್ಲಿ ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ‌ಅವರು ಇಂದು ಪೂಜೆ ಸಲ್ಲಿಸಿ  ಬಾಗಿನ ಸಮರ್ಪಣೆ ‌ಮಾಡಿದರು.

Advertisement

ಈ‌ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು ಕೆ.ಅರ್.ಎಸ್, ಹೇಮಾವತಿ, ಕಬಿನಿ ಸೇರಿದಂತೆ  ಕಾವೇರಿ ಕಣಿವೆಯ ಎಲ್ಲಾ ಜಲಾಶಯಗಳು ತುಂಬಿರುವುದು ಸಂತಸದ ವಿಷಯ ಎಂದರು.

ಇದನ್ನೂ ಓದಿ:ಕಾಲೇಜಿನಿಂದ ತೆರಳಿದ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ; ಆತಂಕದಲ್ಲಿ ಪೋಷಕರು

ಶಾಸಕರಾದ ಎಚ್.ಕೆ ಕುಮಾರಸ್ವಾಮಿ, ಎ.ಟಿ‌ ರಾಮಸ್ವಾಮಿ ‌ಜಿಲ್ಲಾಧಿಕಾರಿ ಅರ್. ಗಿರೀಶ್, ಜಿಲ್ಲಾ ಪಂಚಾಯಿತಿ ಸಿ.ಇ.ಓ ಕಾಂತರಾಜ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ,ಮುಖ್ಯ ಎಂಜಿನಿಯರ್ ‌ಮಹೇಶ್ ಹೇಮಾವತಿ ಜಲಾಶಯ ಯೋಜನೆ ಸೂಪರಿಂಟೆಂಡೆಂಟ್ ಎಂಜಿನಿಯರ್ ನಳಿನಿ, ಕಾರ್ಯಪಾಲಕ ಎಂಜಿನಿಯರ್ ಯೋಗೀಶ್ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next