Advertisement

Melkar: ಬ್ಯಾನರ್‌ವಿವಾದ; ವ್ಯಕ್ತಿಗೆ ಇರಿತ

01:08 AM Oct 27, 2023 | Team Udayavani |

ಬಂಟ್ವಾಳ: ಕೆಲದಿನಗಳ ಹಿಂದೆ ನಡೆದ ಬ್ಯಾನರ್‌ವಿವಾದದ ಜಗಳ ಮುಂದುವರಿದು ವ್ಯಕ್ತಿಯೊಬ್ಬರಿಗೆ ತಂಡವೊಂದು ಚೂರಿ ಇರಿದ ಘಟನೆ ಗುರುವಾರ ರಾತ್ರಿ ಮೆಲ್ಕಾರಿನಲ್ಲಿ ನಡೆದಿದೆ.
ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ದೇವದಾಸ್‌ ಎಂದು ಗುರುತಿಸಲಾಗಿದ್ದು, ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next