Advertisement

ವೈಷ್ಣೋದೇವಿ ದೇಗುಲದಲ್ಲಿ ಬೆಂಕಿ ಅನಾಹುತ : ದೇಗುಲದ ಕ್ಯಾಷ್‌ ಕೌಂಟರ್‌ಗೆ ಹಾನಿ

10:23 PM Jun 08, 2021 | Team Udayavani |

ಜಮ್ಮು: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಪ್ರಸಿದ್ಧ ಶ್ರೀ ವೈಷ್ಣೋದೇವಿ ದೇವಾಲಯದ ಸಂಕೀರ್ಣದಲ್ಲಿ ಮಂಗಳವಾರ ಅಗ್ನಿ ದುರಂತ ಸಂಭವಿಸಿದೆ.

Advertisement

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಆಗಿಲ್ಲ. ಆದರೆ, ದೇಗುಲದ ಕ್ಯಾಷ್‌ ಕೌಂಟರ್‌ಗೆ ಹಾನಿಯಾಗಿದೆ. ಸಂಜೆ 4.15ರ ವೇಳೆಗೆ ಶಾರ್ಟ್‌ ಸರ್ಕ್ನೂಟ್‌ ನಿಂದ ಈ ಅವಘಡ ಸಂಭವಿಸಿದ್ದು, 5 ಗಂಟೆಯ ವೇಳೆಗೆ ಬೆಂಕಿಯನ್ನು ಸಂಪೂರ್ಣ ನಂದಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ :ಕೋವಿಡ್ 19 : ಸಂಕಷ್ಟದಲ್ಲಿ ದೈವಾರಾಧನೆಯಲ್ಲಿ ತೊಡಗಿಕೊಂಡಿರುವ ಸಮುದಾಯ..!

Advertisement

Udayavani is now on Telegram. Click here to join our channel and stay updated with the latest news.

Next