Advertisement
ಪತ್ರಾದೇವಿಯಲ್ಲಿ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಭಿವೃದ್ಧಿಯ ದೃಷ್ಠಿಕೋನದಿಂದ ನಾನು ಪೆಡ್ನೆಯಲ್ಲಿ ಯಾವ ಯಾವ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇವೋ ಆ ಎಲ್ಲ ಕಾಮಗಾರಿಗಳಲ್ಲಿ ಪೆಡ್ನೆ ಜನರ ಯೋಗದಾನವಿದೆ. ಅವರೆಲ್ಲರ ತ್ಯಾಗದ ಪ್ರತೀಕವಾಗಿ ಅಭಿವೃದ್ಧಿ ಸಾಧ್ಯವಾಗಿದೆ. ಈ ಯೋಜನೆಗಳ ಫಲವಾದ ಈ ಮತಕ್ಷೇತ್ರದ ಯುವಕರಿಗೆ ನೌಕರಿಯ ಲಾಭ ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ನೀವೆಲ್ಲರೂ ಸಂಘಟಿತರಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬಹುಮತ ನೀಡಿ ಆಯ್ಕೆ ಮಾಡಿ ಎಂದು ಬಾಬು ಆಜಗಾಂವಕರ್ ಮನವಿ ಮಾಡಿದರು.
Advertisement
ಯುವಜನರಿಗೆ ಉದ್ಯೋಗ ನೀಡುವುದು ನನ್ನ ಮೊದಲ ಆದ್ಯತೆ: ಬಾಬು ಆಜಗಾಂವಕರ್
04:47 PM Dec 06, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.