Advertisement

ಮಂಜೇಶ್ವರ: ಪ್ರಮೋದ್‌ ಪ್ರಚಾರ ಆರಂಭ

01:25 AM Oct 13, 2019 | Team Udayavani |

ಉಡುಪಿ: ಕೇರಳದ ಮಂಜೇಶ್ವರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಶನಿವಾರ ಆಗಮಿಸಿದ ಮಾಜಿ ಸಚಿವ ಪ್ರಮೋದ್‌ ಮಧ್ವರಾಜರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಸ್ವಾಗತಿಸಿದರು.

Advertisement

ಉಡುಪಿ ಕಾಂಗ್ರೆಸ್‌ ಮುಖಂಡ ರಾದ ದಿವಾಕರ ಕುಂದರ್‌, ದಿನೇಶ ಪುತ್ರನ್‌, ಹರೀಶ ಕಿಣಿ, ಸದಾಶಿವ ಕಟ್ಟೆಗುಡ್ಡೆ, ರಮೇಶ ಕಾಂಚನ್‌, ಮುರಳಿ ಶೆಟ್ಟಿ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಅವಕಾಶ ಕೊಡುವಂತೆ ಪ್ರಮೋದ್‌ ಅವರು ಮನವಿ ಮಾಡಿದ ಮೇರೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಮತ್ತು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್‌ ಮಂಜೇಶ್ವರದಲ್ಲಿ ಪ್ರಚಾರ ಮಾಡಲು ಪ್ರಮೋದ್‌ ಅವರಿಗೆ ಸೂಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next