Advertisement

Manipal ವ್ಯಕ್ತಿಗೆ ಕಾರು ಢಿಕ್ಕಿ ಹೊಡೆದು ಪರಾರಿ

10:04 PM Oct 01, 2023 | Team Udayavani |

ಮಣಿಪಾಲ: ವ್ಯಕ್ತಿಯೋರ್ವರಿಗೆ ಕಾರು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಸೆ. 30ರಂದು ಮಣಿಪಾಲ ಆಸ್ಪತ್ರೆಯ ಹಿಂಭಾಗದಲ್ಲಿರುವ ಪಾರ್ಕಿಂಗ್‌ ಯಾರ್ಡ್‌ ಬಳಿ ಒಂದು ಕಾರಿನ ಇನ್ಶೂರೆನ್ಸ್ ವೆರಿಫಿಕೇಶನ್‌ ಮಾಡಿ ಎಕ್ಸಿಟ್‌ ಗೇಟ್‌ ಬಳಿ ಬರುವಾಗ ಅವರ ಎದುರಿನಿಂದ ಬಂದ ಆಂಧ್ರಪ್ರದೇಶ ನೋಂದಣಿ ಹೊಂದಿರುವ ಕೆಂಪು ಬಣ್ಣದ ಕಾರಿನ ಚಾಲಕ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ನಟರಾಜ್‌ ಬಿಜಾಡಿ (42) ಅವರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ.

Advertisement

ಗಾಯಾಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next