Advertisement

ಟಿಟಿ ತಂಡದಿಂದ ಮಣಿಕಾ ಔಟ್‌

01:20 AM Sep 16, 2021 | Team Udayavani |

ಹೊಸದಿಲ್ಲಿ: ಇದೇ ತಿಂಗಳ 28ರಿಂದ ದೋಹಾದಲ್ಲಿ ನಡೆಯಲಿರುವ ಏಶ್ಯನ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ಗಾಗಿ ಆರಿಸಲಾದ ಭಾರತ ತಂಡದಿಂದ ಮಣಿಕಾ ಬಾತ್ರಾ ಅವರನ್ನು ಕೈಬಿಡಲಾಗಿದೆ.

Advertisement

ಮಣಿಕಾ ಬಾತ್ರಾ ಗೈರಲ್ಲಿ ಸುತೀರ್ಥ ಮುಖರ್ಜಿ ವನಿತಾ ತಂಡವನ್ನು ಮುನ್ನಡೆ ಸಲಿದ್ದಾರೆ. ತಂಡದ ಉಳಿದ ಆಟಗಾರ್ತಿ ಯರೆಂದರೆ ಐಹಿಕಾ ಮುಖರ್ಜಿ, ಶ್ರೀಜಾ ಅಕುಲಾ ಮತ್ತು ಅರ್ಚನಾ ಕಾಮತ್‌.

ಪುರುಷರ ತಂಡದ ನೇತೃತ್ವ ಹಿರಿಯ ಆಟಗಾರ ಅಚಂತ ಶರತ್‌ ಕಮಲ್‌ ಪಾಲಾಗಿದೆ. ಜಿ. ಸಥಿಯನ್‌, ಹರ್ಮೀತ್‌ ದೇಸಾಯಿ, ಮಾನವ್‌ ಠಕ್ಕರ್‌ ಮತ್ತು ಸನಿಲ್‌ ಶೆಟ್ಟಿ ಉಳಿದ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next