Advertisement

Mangaluru: ಅಪರಿಚಿತ ಶವ ಪತ್ತೆ; ಸೂಚನೆ

07:43 PM Oct 21, 2024 | Team Udayavani |

ಮಂಗಳೂರು: ನಗರದ ವೆನ್ಲಾಕ್‌ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಸಿದ್ದಪ್ಪ ಮೂಲ್ಕಿ ಕಮ್ಮಾರ ಮನೆ ಅವರ ಪುತ್ರ ಸುರೇಶ್‌ (38) ಅವರ ಮೃತದೇಹವನ್ನು ಇರಿಸಲಾಗಿದೆ.

Advertisement

ಮೃತರ ಸಂಬಂಧಿಕರು, ವಾರಸುದಾರರು ಇದ್ದಲ್ಲಿ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಅಧೀಕ್ಷಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next