Advertisement

Mangaluru: ಯೆಯ್ಯಾಡಿ ಬಳಿ ಅಪಘಾತ; ಇಬ್ಬರು ಬೈಕ್ ಸವಾರರು ಸಾವು

10:52 AM Sep 06, 2024 | Team Udayavani |

ಮಂಗಳೂರು: ಬೈಕ್‌ ಅಪಘಾತವಾಗಿ ಸವಾರರು ಮೃತಪಟ್ಟ ಘಟನೆ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಸೆ.5ರ ಗುರುವಾರ ತಡರಾತ್ರಿ ನಲ್ಲಿ ಸಂಭವಿಸಿದೆ.

Advertisement

ಉಪ್ಪಿನಂಗಡಿಯ ಚೇತನ್(24) ಮತ್ತು ಕೋಡಿಕಲ್ ನ ಕಾಶೀನಾಥ್(17) ಮೃತಪಟ್ಟವರು.

ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ಕಳೆದುಕೊಂಡು ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next