Advertisement

Mangaluru: ಬೋಳಾರ ಕಟಿಂಗ್ ಶಾಪ್ ನಲ್ಲಿ ಚೂರಿ ಇರಿತ

10:58 PM Apr 13, 2024 | Team Udayavani |

ಮಂಗಳೂರು: ಬೋಳಾರ ದಕ್ಷಿಣ ಪಿಎಸ್ ಸಿ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಚೂರಿ ಇರಿತ ಘಟನೆ ನಡೆದಿದೆ.

Advertisement

ಬೋಳಾರ್ ನಲ್ಲಿ ಕಟಿಂಗ್ ಶಾಪ್ ನಡೆಸುತ್ತಿರುವ ಎಡ್ವಿನ್ ವಿನಯ್ ಕುಮಾರ್ (65) ಅವರೀಗೆ ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಆನಂದ್ ಸಪಲ್ಯ (55) ಎಂಬಾತ ಇರಿದಿದ್ದಾನೆ. ಮದ್ಯ ಸೇವಿಸಿ ಅಂಗಡಿಗೆ ಬಂದು ಎದೆಯ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಗಾಯಗೊಂಡ ಎಡ್ವಿನ್ ವಿನಯ್ ಕುಮಾರ್ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next