Advertisement
ಅವರು ಮಂಗಳೂರಿನಲ್ಲಿ ಶನಿವಾರದಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಾ, ಮುಂದಿನ ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲ್ಲುತ್ತದೆ. ಈ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಭದ್ರವಾಗಲಿದೆ. ಇನ್ನುಳಿದ ಮೂರುವರೆ ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೇಳಿದರು.
Advertisement
ಡಿ.9ರ ನಂತರ ಕಾಂಗ್ರೆಸ್ ನವರು ಬುಗರಿ ಆಡಿಸಿದರೆ, ನಾವು ಚಕ್ರ ತಿರುಗಿಸುತ್ತೇವೆ:ಸಂಸದ ನಳಿನ್
03:15 PM Nov 30, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.