Advertisement

ಪ್ರಾರ್ಥನಾ ಮಂದಿರದಲ್ಲಿ ಬರಹ ವಿವಾದ

06:00 AM May 06, 2018 | Team Udayavani |

ನವದೆಹಲಿ: ದೆಹಲಿಯ ಸೈಂಟ್‌ ಸ್ಟೀಫ‌ನ್ಸ್‌ ಕಾಲೇಜಿನಲ್ಲಿರುವ ಪ್ರಾರ್ಥನಾ ಮಂದಿರದ ಬಾಗಿಲಿನಲ್ಲಿ “ಮಂದಿರ ಇಲ್ಲೇ ನಿರ್ಮಿಸುತ್ತೇವೆ’ ಎಂದು ಯಾರೋ ಕಿಡಿಗೇಡಿಗಳು ಬರೆದಿರುವುದು ಬೆಳಕಿಗೆ ಬಂದಿದೆ. ಜತೆಗೆ, ಶಿಲುಬೆಯನ್ನೂ ವಿರೂಪಗೊಳಿಸಲಾಗಿದೆ. ಈ ಘಟನೆಯನ್ನು ಖಂಡಿಸಿರುವ ಎನ್‌ಎಸ್‌ಯುಐ ಮತ್ತು ಎಬಿವಿಪಿ ಸಂಘಟನೆಗಳು, ಈ ಕುರಿತು ತನಿಖೆಗೆ ಆಗ್ರಹಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next