Advertisement

ಶಂಕರನಾರಾಯಣ: ಮಲಗಿದ ವ್ಯಕ್ತಿ ರಕ್ತವಾಂತಿ ಮಾಡಿ ಸಾವು

06:58 PM Oct 27, 2022 | Team Udayavani |

ಸಿದ್ದಾಪುರ: ಶಂಕರನಾರಾಯಣ ಕೆನರಾ ಬ್ಯಾಂಕ್‌ ಬಳಿಯ ನಿವಾಸಿ ಸುರೇಶ ಐತಾಳ್‌(54) ಅವರು ಅ. 26ರಂದು ರಾತ್ರಿ ಮನೆಯಲ್ಲಿ ಮಲಗಿದಲ್ಲಿಯೇ ರಕ್ತವಾಂತಿ ಮಾಡಿಕೊಂಡು ಮೃತ ಪಟ್ಟಿದ್ದಾರೆ ಎಂದು ಪುತ್ರ ಸುನಾಗ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಅವರನ್ನು 108 ವಾಹನದ ಮೂಲಕ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುದ್ದಾಗಿ ತಿಳಿಸಿದ್ದಾರೆ.

ಸುರೇಶ ಐತಾಳ್‌ ಅವರು ಹೃದಯಾಘತದಿಂದ ಅಥವಾ ಬೇರೆ ಯಾವುದೋ ಕಾಯಿಲೆಯಿಂದ ಮೃತಪಟ್ಟಿರುದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next