Advertisement

ಉದ್ಯಾವರ: ಕಪ್ಪೆಚಿಪ್ಪು ಹೆಕ್ಕಲು ನದಿಗಿಳಿದ ಯುವಕ ಶವವಾಗಿ ಪತ್ತೆ!

09:11 AM Mar 16, 2021 | Team Udayavani |

ಕಟಪಾಡಿ: ಕಪ್ಪೆಚಿಪ್ಪು ಹೆಕ್ಕಲು ಹೋಗಿ ಉದ್ಯಾವರ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿದ್ದಾರೆ.

Advertisement

ಬಂಟಕಲ್ಲು ಮೂಲದ 22 ವರ್ಷದ ಪ್ರಾಯದ ಸುಮಂತ್ ಎಂಬಾತ ಹೊಳೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರು.

ಇದನ್ನೂ ಓದಿ:“ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ : ಕೇಂದ್ರಕ್ಕೆ ಸಚಿವರ ಪತ್ರ’

ಸಂಬಂಧಿ ಸಂತೋಷ್ ಕುಮಾರ್ ಜೊತೆಯಾಗಿ ಬಂದಿದ್ದ ಸುಮಂತ್ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ನೀರಿಗಿಳಿದಿದ್ದರು. ಸಂತೋಷ್ ಕುಮಾರ್ ನೀರಿನ ಸೆಳೆತದಿಂದ ಬಚಾವಾಗಿದ್ದರು. ಆದರೆ ಸುಮಂತ್ ಕಣ್ಮರೆಯಾಗಿದ್ದರು.

Advertisement

ಸ್ಥಳೀಯ ಈಜು ತಜ್ಞರು ಶವವನ್ನು ಹೊಳೆಯಿಂದ ಮೇಲಕ್ಕೆತ್ತಿ, ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next