Advertisement

ಮಲ್ಪೆ: ನೀರಿಗೆ ಬಿದ್ದು ಮೀನುಗಾರ ನಾಪತ್ತೆ

08:38 AM Feb 23, 2018 | |

ಮಲ್ಪೆ: ಮೀನುಗಾರಿಕೆಗೆ ತೆರಳಿದ್ದ  ವ್ಯಕ್ತಿಯೊಬ್ಬರು  ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆ ಯಾಗಿರುವ ಘಟನೆ ಮಲ್ಪೆ ಮೀನು ಗಾರಿಕಾ ಬಂದರು ವ್ಯಾಪ್ತಿಯಲ್ಲಿ ಫೆ. 16ರಂದು ಸಂಭವಿಸಿದೆ.

Advertisement

ಭಟ್ಕಳದ ವೆಂಕಟೇಶ್‌ ಮಂಜು ಮೊಗೇರ (52)  ನಾಪತ್ತೆಯಾದವರು. ಅವರು ಪ್ರಸನ್ನ ಗಣಪತಿ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮುಂಜಾನೆ 5 ಗಂಟೆ ವೇಳೆಗೆ  ಸುಮಾರು 50 ಮೀ. ಆಳ ಸಮುದ್ರದಲ್ಲಿ ಮೀನಿಗೆ ಬಲೆ ಬೀಸುವಾಗ ಕಾಲುಜಾರಿ ನೀರಿಗೆ ಬಿದ್ದರು. ತತ್‌ಕ್ಷಣ ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next