Advertisement
ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್ ಅವರು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಗಣಿ ಉದ್ಯಮಿ ಟಪಾಲ್ ಗಣೇಶ್ ಬಳ್ಳಾರಿ ನಗರದಿಂದ ಸ್ಪರ್ಧಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಿಂದ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಜಗದೀಶ್ ಶೆಟ್ಟರ್ ವಿರುದ್ಧ ರಾಜು ನಾಯಕ್ವಾಡಿ ಅವರನ್ನು ಕಣಕ್ಕಿಳಿಸಲಾಗಿದೆ.
Related Articles
ಚನ್ನಗಿರಿ- ಮಹಿಮ ಜೆ.ಪಟೇಲ್
ಆಳಂದ- ಅರುಣಕುಮಾರ ಸಿ.ಪಾಟೀಲ್
ಕುಂದಗೋಳ- ಹಜರತ್ ಅಲಿ ಶೇಖ್
ಬಳ್ಳಾರಿ ನಗರ- ಟಪಾಲ್ ಗಣೇಶ್
ನವಲಗುಂದ- ಜಿ.ಎನ್.ತೋಟದ್
ರಾಣೆಬೆನ್ನೂರು- ಡಿ.ಕೆ.ಹಿತ್ತಲಮನಿ
ಚಿಕ್ಕನಾಯಕನಹಳ್ಳಿ- ವಿಜಯೇಂದ್ರ ರೆಡ್ಡಿ
ನೆಲಮಂಗಲ- ಬಿ.ರಾಮಯ್ಯ
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್- ರಾಜು ನಾಯಕ್ವಾಡಿ
ಕುಂದಾಪುರ- ರಾಜೀವ್ ಕೋಟ್ಯಾನ್
ದೊಡ್ಡಬಳ್ಳಾಪುರ- ಎಸ್.ಪುರುಷೋತ್ತಮ್
ಗುರುಮಿಟಕಲ್- ದೊಡ್ಡಪ್ಪ ಮಾಲಿ ಪಾಟೀಲ್
ಗದಗ- ಎಸ್.ಎಸ್.ರೆಡ್ಡೇರ
ಹೊಳಲ್ಕೆರೆ- ಎಚ್.ರಾಮಚಂದ್ರಪ್ಪ
ಕೂಡ್ಲಿಗಿ- ಜಿ.ಈಶಪ್ಪ
Advertisement