Advertisement

ಮಹಾವೀರ ಕಾಲೇಜು: ವಾರ್ಷಿಕ ಶಿಬಿರ ಸಮಾಪನ

08:11 PM Jun 06, 2019 | Team Udayavani |

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಹತ್ತು ದಿನಗಳ ಪರ್ಯಂತ ನಡೆದ 18ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಮಂಗಳೂರು ಇದರ ಎನ್‌.ಸಿ.ಸಿ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಎನ್‌ಸಿಸಿ ಅಧಿಕಾರಿ, ಮಡಂತ್ಯಾರು ಸೇಕ್ರಡ್‌ ಹಾರ್ಟ್ಸ್ ಪ್ರೌಢಶಾಲಾ ವಿಜ್ಞಾನ ಶಿಕ್ಷಕ ಎನ್‌ಸಿಸಿ ಚೀಫ್‌ ಆಫೀಸರ್‌ ಜಾರ್ಜ್‌ ಫೆರ್ನಾಂಡಿಸ್‌ ಅವರನ್ನು ಬೆಟಾಲಿಯನ್‌ ವತಿಯಿಂದ ಸಮ್ಮಾನಿಸಲಾಯಿತು.

Advertisement

ಈ ಸಂದರ್ಭ 18ನೇ ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ಮನೋಜ್‌ ವಿ.ಯು., ಎನ್‌ಸಿಸಿ ಆಡಳಿತಾಧಿಕಾರಿ ಲೆ| ಕ| ಗ್ರೇಷಿಯನ್‌ ಸಿಕ್ವೇರ, ಶ್ರೀ ಮಹಾವೀರ ಕಾಲೇಜಿನ ಎನ್‌ಸಿಸಿ ಅಧಿಕಾರಿ ಮೇಜರ್‌ ಡಾ| ರಾಧಾಕೃಷ್ಣ ಶೆಟ್ಟಿ, ಧವಲಾ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆ| ಅಶೋಕ್‌, ಮೂಲ್ಕಿ ನಾರಾಯಣಗುರು ಪ್ರೌಢಶಾಲೆಯ ಎನ್‌ಸಿಸಿ ಅಧಿಕಾರಿ ಸಿ.ಓ. ಗಂಗಾಧರ ಪೂಜಾರಿ, ಸುರತ್ಕಲ್‌ ಗೋವಿಂದದಾಸ್‌ ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾ| ಸುಧಾ ಶೆಟ್ಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next