Advertisement

Maharaja Trophy: ಮಯಾಂಕ್‌, ಪಡಿಕ್ಕಲ್‌ ರನ್ನು ಉಳಿಸಿಕೊಂಡ ಫ್ರಾಂಚೈಸಿ

10:31 AM Jul 21, 2024 | Team Udayavani |

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯ 3ನೇ ಆವೃತ್ತಿಗಾಗಿ, ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್ಸ್ (ಕೆಎಸ್‌ಸಿಎ), ಉಳಿಸಿಕೊಳ್ಳಲಾದ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ತಾರಾ ಆಟಗಾರರಾದ ಮಯಾಂಕ್‌, ಪಡಿಕ್ಕಲ್‌, ವೈಶಾಕ್‌ ಕಾಣಿಸಿ ಕೊಂಡಿದ್ದಾರೆ. ಆ.15ರಿಂದ ಸೆ.1ರ ವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ

Advertisement

ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ದೇವದತ್‌ ಪಡಿಕ್ಕಲ್‌, ವೈಶಾಕ್‌ ವಿಜಯ್‌ ಕುಮಾರ್‌ ಅವರನ್ನು ಉಳಿಸಿ ಕೊಂಡಿದ್ದರೆ, ಬೆಂಗಳೂರು ಬ್ಲಾಸ್ಟರ್ ತಂಡ ಮಯಾಂಕ್‌ ಅಗರ್ವಾಲ್‌ ಅವರನ್ನು ಉಳಿಸಿಕೊಂಡಿದೆ.

ಬೆಂಗಳೂರು ಬ್ಲಾಸ್ಟರ್: ಮಯಾಂಕ್‌ ಅಗರ್ವಾಲ್‌, ಸೂರಜ್‌ ಅಹುಜ, ಶುಭಾಂಗ್‌ ಹೆಗ್ಡೆ, ಮೊಹ್ಸಿನ್‌ ಖಾನ್‌.

ಗುಲ್ಬರ್ಗ ಮಿಸ್ಟಿಕ್ಸ್‌: ವೈಶಾಕ್‌, ಪಡಿಕ್ಕಲ್‌, ಸ್ಮರಣ್‌ ರವಿ, ಅನೀಶ್‌

ಹುಬ್ಳಿ ಟೈಗರ್ಸ್‌: ಮನೀಶ್‌ ಪಾಂಡೆ, ಮನ್ವಂತ್‌ ಕುಮಾರ್‌, ಶ್ರೀಜಿತ್‌, ವಿದ್ವತ್‌ ಕಾವೇರಪ್ಪ.

Advertisement

ಮಂಗಳೂರು ಡ್ರ್ಯಾಗನ್ಸ್‌: ನಿಕಿನ್‌ ಜೋಸ್‌, ರೋಹನ್‌ ಪಾಟಿಲ್‌, ಸಿದ್ಧಾರ್ಥ್ ಕೆ.ವಿ., ಪರಾಸ್‌ ಗುರ್ಭಕ್ಷ್ ಆರ್ಯ.

ಮೈಸೂರು ವಾರಿಯರ್: ಕರುಣ್‌ ನಾಯರ್‌, ಮನೋಜ್‌ ಭಾಂಡಗೆ, ಸಿ.ಎ.ಕಾರ್ತಿಕ್‌, ಎಸ್‌.ಯು.ಕಾರ್ತಿಕ್‌.

ಶಿವಮೊಗ್ಗ ಲಯನ್ಸ್‌: ಅಭಿನವ್‌ ಮನೋಹರ್‌, ವಾಸುಕಿ ಕೌಶಿಕ್‌, ನಿಹಾಲ್‌ ಉಲ್ಲಾಳ್‌, ಶಿವರಾಜ್‌.

Advertisement

Udayavani is now on Telegram. Click here to join our channel and stay updated with the latest news.

Next