Advertisement

Magadi: ರಂಗನಾಥ ಸ್ವಾಮಿ ದೇವಾಲಯದ ಬಳಿ ಸಲಗ ಓಡಾಟ

04:12 PM Aug 25, 2023 | Team Udayavani |

ರಾಮನಗರ: ಜಿಲ್ಲೆಯ ಮಾಗಡಿಯ ಶ್ರೀ ರಂಗನಾಥ ಸ್ವಾಮಿ ದೇವಾಲಯದ ಬಳಿ ಒಂಟಿ ಸಲಗವೊಂದು ತಡರಾತ್ರಿ ಕಾಣಿಸಿಕೊಂಡಿದ್ದು ಜನರಿಗೆ ಭಯ ಹುಟ್ಟಿಸಿದೆ.

Advertisement

ಸಾವನದುರ್ಗ ಕಾಡಿನಿಂದ ಮಾಗಡಿ ನಗರಕ್ಕೆ ಬಂದಿರುವ ಆನೆಯು ಪದೇ ಪದೇ ನಗರದ ಕಡೆ ಆಗಮಿಸುತ್ತಿದೆ. ಗುರುವಾರ ಮಧ್ಯರಾತ್ರಿ ಎರಡು ಗಂಟೆಯ ಸಮಯದಲ್ಲಿ ಮತ್ತೆ ಕಾಣಿಸಿಕೊಂಡಿದೆ.

ಇದನ್ನೂ ಓದಿ:Onion Issue: ಸೂರ್ಯನಲ್ಲಿಗೆ ನೌಕೆ ಕಳುಹಿಸುವ ಮೊದಲು ಈರುಳ್ಳಿ ಸಮಸ್ಯೆ ಬಗೆಹರಿಸಿ: ಶಿವಸೇನೆ

ತಕ್ಷಣವೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಒಂಟಿ ಸಲಗವಿದೆ ಯಾರು ಓಡಾಡಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿದೆ. ಒಂಟಿ ಸಲಗ ಕಾಡಿಗಟ್ಟಲು ಅರಣ್ಯಾಧಿಕಾರಿಗಳು ಹರಸಾಹಸ ಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next