Advertisement

ತಮಿಳುನಾಡಿನ ಆನೆಗೆ ದಯಾಮರಣಕ್ಕೆ ಅಸ್ತು

09:05 AM Apr 17, 2018 | Team Udayavani |

ಚೆನ್ನೈ: ಸೇಲಂನ ಅರುಲ್ಮಿಗು ಸುಗವನೇಶ್ವರರ್‌ ದೇವಸ್ಥಾನದ ಆನೆ ‘ರಾಜೇಶ್ವರಿ’ಗೆ ದಯಾಮರಣ ನೀಡಲು ಮದ್ರಾಸ್‌ ಹೈಕೋರ್ಟ್‌ ಅನುಮತಿ ನೀಡಿದೆ. ರಾಜೇಶ್ವರಿಗೆ ಗುಣಪಡಿಸಲಾಗದ ತೀವ್ರ ಸ್ವರೂಪದ ಗಾಯವಾಗಿದ್ದು, ಅದನ್ನು ನೋವಿನಿಂದ ನರಳುಂತೆ ಮಾಡುವುದು ಕ್ರೌರ್ಯ. ಹೀಗಾಗಿ ಅದಕ್ಕೆ ದಯಾಮರಣ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ಪರಿಶೀಲನೆ ನಡೆಸಿದ ಕೋರ್ಟ್‌ ದಯಾಮರಣಕ್ಕೆ ಸಮ್ಮತಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next