Advertisement
ಸ್ಕೂಟರ್ನಲ್ಲಿ ಕುಶಾಲನಗರದಿಂದ ಮನೆಯತ್ತ ತೆರಳುತ್ತಿದ್ದ ಕೆಂಚಮ್ಮನಬಾಣೆ ನಿವಾಸಿಗಳಾದ ಕೃಷ್ಣ (45), ಕುಶಾಲ (55) ಅವರ ಮೇಲೆ ಯಡವನಾಡು ಮೀಸಲು ಅರಣ್ಯದ ಸಮೀಪ ಆನೆ ದಾಳಿ ನಡೆಸಿದೆ. ಗಾಯಾಳುಗಳನ್ನು ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಆರ್ಎಫ್ಒ ಮನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Advertisement
ಕಾಡಾನೆ ದಾಳಿ ಇಬ್ಬರಿಗೆ ಗಂಭೀರ ಗಾಯ
11:53 AM May 14, 2020 | sudhir |
Advertisement
Udayavani is now on Telegram. Click here to join our channel and stay updated with the latest news.