Advertisement

Madhya Pradesh: ನವರಾತ್ರಿ ದಿನ ಕಾಂಗ್ರೆಸ್‌ ಟಿಕೆಟ್‌ ಘೋಷಿಸಿದ್ದೇಕೆ?

11:33 PM Oct 17, 2023 | Team Udayavani |

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಮೃದು ಹಿಂದುತ್ವದ ಮೊರೆ ಹೋಗಿದ್ದ ಕಾಂಗ್ರೆಸ್‌, ಈಗ ಜ್ಯೋತಿಷ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರವನ್ನು ನೆಚ್ಚಿಕೊಂಡು ಪಂಚ ರಾಜ್ಯ ಚುನಾವಣೆ ಗಳನ್ನು ಎದುರಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

Advertisement

ಮಧ್ಯ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ 144 ಅಭ್ಯರ್ಥಿ ಗಳ ಮೊದಲ ಪಟ್ಟಿಯನ್ನು ಈಗಾಗಲೇ ಬಿಡು ಗಡೆ ಮಾಡಿದೆ. ನವರಾತ್ರಿಯ ಮೊದಲ ದಿನ ದಂದು, ಬೆಳಗ್ಗೆ 9 ಗಂಟೆ 09 ನಿಮಿಷಕ್ಕೆ ಸರಿ ಯಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿ ಸಿದೆ. 144 ಅಭ್ಯರ್ಥಿಗಳ ಹೆಸರನ್ನು ಘೋಷಿಸ ಲಾಗಿದ್ದು, 1+4+4 ಅನ್ನು ಕೂಡಿದಾಗ 9 ಆಗು ತ್ತದೆ. ಈ ಅಂಕಿಯು “ನವ’ರಾತ್ರಿಯ ಪ್ರತೀಕ.

Advertisement

Udayavani is now on Telegram. Click here to join our channel and stay updated with the latest news.

Next