Advertisement

ಮಂಗಳೂರು: ರಿಕ್ಷಾಕ್ಕೆ ಲಾರಿ ಡಿಕ್ಕಿ ಹೊಡೆದು ಶಿಕ್ಷಕಿ ಸಾವು

09:59 AM Dec 02, 2019 | sudhir |

ಮಂಗಳೂರು : ಆಟೋ ರಿಕ್ಷಾವೊಂದಕ್ಕೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಪಣಂಬೂರು ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಶೈಲಜಾ ರಾವ್(51) ಮೃತಪಟ್ಟು ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ರವಿವಾರ ಸಂಜೆ ಸಂಭವಿಸಿದೆ.

Advertisement

ಬಿಜೈ ನಿವಾಸಿಯಾದ ಶೈಲಜಾ ರಾವ್ ಆಟೋ ರಿಕ್ಷಾದಲ್ಲಿ ಕದ್ರಿ ಕಂಬಳ ಮಾರ್ಗವಾಗಿ ಬರುತಿದ್ದ ಸಂದರ್ಭ ಲಾರಿ ಚಾಲಕನ ಅಜಾಗರೂಕತೆ ಚಾಲನೆಯಿಂದ ಅಪಘಾತ ಸಂಭವಿಸಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ…

Advertisement

Udayavani is now on Telegram. Click here to join our channel and stay updated with the latest news.

Next