Advertisement

Uppinangady: ಏರ್‌ಗನ್‌ನೊಂದಿಗೆ ತಿರುಗಾಟ: ಬಂಧನ

12:28 AM Sep 08, 2023 | Team Udayavani |

ಉಪ್ಪಿನಂಗಡಿ: ಇಲ್ಲಿನ ಕಾಡಿನಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ.

Advertisement

ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯ ಶಿಶಿಲ ಗ್ರಾಮದ ಹೇವಾಜೆ ಎನ್ನುವಲ್ಲಿ ಪುದುಬೆಟ್ಟು ನಿವಾಸಿ ಪ್ರಮೋದ್‌ ಮತ್ತು ಪ್ರಕಾಶ ಅವರು ಏರ್‌ಗನ್‌ನೊಂದಿಗೆ ಸೋಮವಾರ ರಾತ್ರಿ ತಿರುಗಾಡುತ್ತಿದ್ದು, ವಿಚಾರಣೆ ನಡೆಸಿ ಅವರು ಬಂದ ಬೈಕ್‌ ಸಹಿತ ವಶಕ್ಕೆ ತೆಗೆದುಕೊಂಡಿದ್ದು, ಮುಂದಿನ ತನಿಖೆಯನ್ನು ವಲಯಾಧಿಕಾರಿ ಜಯಪ್ರಕಾಶ್‌ ಕೆ.ಕೆ. ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next