Advertisement
2017-18ನೇ ವರ್ಷದಲ್ಲಿ 31,287 ಕೋಟಿ ರೂ. ನಷ್ಟ ಉಂಟಾಗಿದೆ. ಹಾಲಿ ಇರುವ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಯೋಜನೆ (ವಿಆರ್ಎಸ್), ಸಂಸ್ಥೆ ಹೊಂದಿರುವ ಜಮೀನು, ಕಟ್ಟಡಗಳ ವಿಲೆವಾರಿ ಬಗ್ಗೆಯೂ ಯೋಚನೆ ನಡೆಸಲಾಗಿದೆ. ಹಾಲಿ ನಿವೃತ್ತಿ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವ ಚಿಂತನೆಯೂ ಇದೆ. ಇದರಿಂದಾಗಿ 3 ಸಾವಿರ ಕೋಟಿ ರೂ. ವೇತನ ನೀಡಿಕೆ ಉಳಿತಾಯವಾಗಲಿದೆ. Advertisement
ನಷ್ಟದಲ್ಲಿರುವ ಬಿಎಸ್ಸೆನ್ನೆಲ್ಗೆ ಬೀಗ?
12:30 AM Feb 14, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.