Advertisement

ಪುತ್ರಿಗೆ ಶ್ರೀ ಪರ್ಯಾಯ: ಸಂಘಟನೆಗಳ ಹೊರೆಕಾಣಿಕೆ ಮೆರವಣಿಗೆ

03:02 PM Jan 16, 2024 | Team Udayavani |

ಉಡುಪಿ: ಪರ್ಯಾಯದ ಪ್ರಯುಕ್ತ ವಿವಿಧ ಜಾತಿ ಸಮುದಾಯ ಮತ್ತು ಸಂಘಟನೆಗಳಿಂದ ನಡೆದ ಹೊರೆಕಾಣಿಕೆ ಮೆರವಣಿಗೆಗೆ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಜ.15ರಂದು ಜೋಡುಕಟ್ಟೆಯಲ್ಲಿ ಚಾಲನೆ ನೀಡಿದರು.

Advertisement

ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಹೊರೆಕಾಣಿಕೆ ಸಮಿತಿ ಸಂಚಾಲಕ  ಸುಪ್ರಸಾದ ಶೆಟ್ಟಿ ಬೈಕಾಡಿ, ಮಠದ ರವೀಂದ್ರ ಆಚಾರ್ಯ, ರಮೇಶ್‌ ಭಟ್‌,ರಘುಪತಿ ರಾವ್‌, ಹಯವದನ ಭಟ್‌,
ರಂಜನ್‌ ಕಲ್ಕೂರ, ಜಾತಿ ಸಮುದಾಯದ ಪ್ರಮುಖರಾದ ದಯಾನಂದ ಕೆ.ಸುವರ್ಣ, ರತ್ನಾಕರ ಸಾಲ್ಯಾನ್‌, ಶಿವಪ್ಪ
ಕಾಂಚನ್‌, ಮಂಜುನಾಥ ಉಪಾಧ್ಯಾಯ, ಶ್ರೀನಿವಾಸ ಉಪಾಧ್ಯಾಯ, ಸಂದೀಪ್‌ ಕುಮಾರ್‌ ಮಂಜ, ಹರೀಶ್ಚಂದ್ರ ಜೋಗಿ,
ದೇವರಾಜ ಜೋಗಿ, ಗಣೇಶ್‌ ಬಳೆಗಾರ, ಶಿವಕುಮಾರ್‌ ಅಂಬಲಪಾಡಿ, ರಾಜೇಂದ್ರ  ಪಂದುಬೆಟ್ಟು, ಕೆ.ಟಿ.ನಾಯ್ಕ, ಪ್ರವೀಣ್‌
ಕುಮಾರ್‌ ಗುರ್ಮೆ, ಕಿಶೋರ್‌ ಕುಮಾರ್‌ ಗುರ್ಮೆ, ರಾಘವೇಂದ್ರ ಪದ್ಮಾಶಾಲಿ, ರತ್ನಾಕರ ಇಂದ್ರಾಳಿ, ಶಂಕರ ಕುಲಾಲ್‌,
ಶ್ರೀಶ ನಾಯಕ್‌, ಜಯರಾಮ ಪ್ರಭು, ಸುಬ್ರಹ್ಮಣ್ಯ ಶೇಟ್‌, ಸಿದ್ದಪ್ಪ ಎಚ್‌. ಐಹೊಳೆ, ಹನುಮಂತ ಜಿ.ಗೋಡಿ,
ಸೂರ್ಯನಾರಾಯಣ ಗಾಣಿಗ, ರಾಮಕೃಷ್ಣ ಗಾಣಿಗ, ಸದಾಶಿವ ರಾವ್‌, ಸುಬ್ಬ ರಾವ್‌, ವೆಂಕಟೇಶ, ರಾಘವೇಂದ್ರ ರಾವ್‌,
ರಾಘವೇಂದ್ರ ಭಟ್‌, ವಿಶ್ವನಾಥ ಭಂಡಾರಿ, ನವೀನ್‌ಶ್ಚಂದ್ರ ಭಂಡಾರಿ, ಗೋವಿಂದ ಭಂಡಾರಿ, ಜಗನ್ನಾಥ ಕೋಟೆ, ಜೈವಿಟuಲ್‌,
ಹೇಮಾಂತ್‌ಕಾಂತ್‌, ಚಂದ್ರಕಾಂತ್‌, ನಾರಾಯಣದಾಸ್‌ ಬೈಲೂರು, ಜಯಕರ

Advertisement

Udayavani is now on Telegram. Click here to join our channel and stay updated with the latest news.

Next