Advertisement
ಕೊರೊನಾ ಭೀತಿ ಹಿನ್ನೆಲೆಯಲ್ಲಿ ತರಕಾರಿಗಳ ಸಗಟು ಮತ್ತು ಚಿಲ್ಲರೆ ಮಾರಾಟಕ್ಕಾಗಿ ಸದ್ಯ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಎರಡು ವ್ಯಾಪಾರಗಳು ಒಂದೇ ಕಡೆ ನಡೆಯುತ್ತಿರುವುದರಿಂದ ಜನ ಸಂದಣಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನ ಸಂದಣಿ ಕಡಿಮೆ ಮಾಡುವ ಉದ್ದೇಶದಿಂದ ತರಕಾರಿ ಸಗಟು ಮಾರಾಟಕ್ಕಾಗಿ ನಾಳೆಯಿಂದ ಎಪಿಎಂಸಿ ಹೊಸ ಪ್ಲಾಟ್ಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
Advertisement
ತರಕಾರಿ ಸಗಟು ಮಾರಾಟಕ್ಕೆ ಸ್ಥಳ ಪರಿಶೀಲನೆ
04:59 PM Apr 23, 2020 | Naveen |
Advertisement
Udayavani is now on Telegram. Click here to join our channel and stay updated with the latest news.