Advertisement

ಸಿದ್ದರಾಮಯ್ಯ ಮನೆ ದೇವ್ರೇ ಸುಳ್ಳು: ಮಾಜಿ ಸಿಎಂಗೆ ತಿರುಗೇಟು ನೀಡಿದ ಡಿಸಿಎಂ ಲಕ್ಷ್ಮಣ ಸವದಿ

09:24 AM Nov 06, 2019 | mahesh |

ಧಾರವಾಡ: ಸಿದ್ದರಾಮಯ್ಯ ಮನೆ ದೇವ್ರೆ ಸುಳ್ಳು ಹೀಗಿರುವಾಗ ನಾವ್ಯಾಕೆ ಸುಳ್ಳು ಮಾತನಾಡಬೇಕು. ಸಂವಿಧಾನದ ಬಗ್ಗೆ ಸಿದ್ದರಾಮಯ್ಯರಿಂದ ಕಲಿಯಬೇಕಾಗಿಲ್ಲ ನಮಗೂ ಇತಿಹಾಸ ಗೊತ್ತಿದೆ ನಾವು ಸಂವಿಧಾನ ಓದಿದ್ದೇವೆ ಡಿಸಿಎಂ ಲಕ್ಷ್ಮಣ ಸವದಿ ಮಾಜಿ ಸಿಎಂಗೆ ತಿರುಗೇಟು ನೀಡಿದ್ದಾರೆ.

Advertisement

ಧಾರವಾಡದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಜನರಿಗೆ ತಪ್ಪು ದಾರಿ ತೋರಿಸುವ ಕೆಲಸ ಮಾಡುತ್ತಿದ್ದಾರೆ, ನಾಳೆ ಉಪಚುನಾವಣೆಯಲ್ಲಿ ಯಾವ ಕಾರಣಕ್ಕೂ ಸರ್ಕಾರ ಬಿದ್ದು ಹೋಗೋದಿಲ್ಲ ಎಂದು ಹೇಳಿದರು. ನನಗೆ ಉಸ್ತುವಾರಿ ಕೊಟ್ಟಿದ್ದ ಮಹಾರಾಷ್ಟ್ರದಲ್ಲಿ ಸೋಲಾಗಿದೆ ಎನ್ನುವುದು ತಪ್ಪು ಕಲ್ಪನೆ, ನನಗೆ ಸಹ ಪ್ರಭಾರಿಯಾಗಿ ಆರು ಜಿಲ್ಲೆ ಉಸ್ತುವಾರಿ ಕೊಟ್ಟಿದ್ದರು ನಾನು ಉಸ್ತುವಾರಿ ನೋಡಿದ ಜಿಲ್ಲೆಗಳಲ್ಲಿ ಬಿಜೆಪಿಯ ಹೆಚ್ಚು ಶಾಸಕರು ಆರಿಸಿ ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next