Advertisement

ಕೆಆರ್ ಎಸ್ ಜಲಾಶಯದ ಅಣೆಕಟ್ಟೆ ಮೇಲೆ ಚಿರತೆ ಓಡಾಟ

02:35 PM Oct 23, 2022 | Team Udayavani |

ಮಂಡ್ಯ: ಇಲ್ಲಿನ ವಿಶ್ವ ಪ್ರಸಿದ್ಧ ಕೆಆರ್ ಎಸ್ ಜಲಾಶಯದ ಅಣೆಕಟ್ಟೆ ಮೇಲೆ ಚಿರತೆ ಓಡಾಟ ನಡೆಸಿರುವುದು ಆತಂಕಕ್ಕೆ ಕಾರಣವಾಹಿದೆ.

Advertisement

ಶನಿವಾರ ಚಿರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೃಂದಾವನ ಪ್ರವೇಶ ನಿರ್ಬಂಧ ಮಾಡಲಾಗಿತ್ತು. ಶನಿವಾರ ರಾತ್ರಿ ಓಡಾಡುತ್ತಿರುವ ಚಿರತೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಬೋನು ಇರಿಸಿದ್ದಾರೆ.

ಭಾನುವಾರ ಮಧ್ಯಾಹ್ನದಿಂದ ಬೃಂದಾವನ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next