Advertisement

ಎಡರಂಗದ ಅಭ್ಯರ್ಥಿ ಸತೀಶ್ಚಂದ್ರನ್‌ಗೆ ಭವ್ಯ ಸ್ವಾಗತ

01:25 AM Apr 09, 2019 | Team Udayavani |

ಕುಂಬಳೆ: ಕಾಸರಗೋಡು ಲೋಕಸಭಾ ಕೇÒತ್ರದ ಎಡರಂಗದ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್‌ ಅವರ ತೃತೀಯ ಸುತ್ತಿನ ಚುನಾವಣ ಪ್ರಚಾರ ಪರ್ಯಟನೆ ಅಂಗವಾಗಿ ಕಾಸರಗೋಡು ಕರಾವಳಿ ಪ್ರದೇಶದ ಬೆಸ್ತರು ನೀಡಿದ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಮಾಜಿ ಶಾಸಕ ಸಿ.ಎಚ್‌. ಕುಂಞಂಬು, ಎಡರಂಗ ನಾಯಕರಾದ ಸಿಜಿ ಮ್ಯಾಥುÂ, ಕೆ.ಎ. ಮಹಮ್ಮದ್‌, ಹನೀಫ್‌, ಟಿ.ಕೆ. ರಾಜನ್‌, ಸುಮತಿ, ಸಿಜೆ ಸಜಿತ್‌, ಟಿಎಂ ಕರೀಂ, ವಿ. ಸುಕುಮಾರ್‌, ಪಿ. ಶಿವಪ್ರಸಾದ್‌, ವಿ ಸುರೇಶ್‌ಬಾಬು, ರಾಜನ್‌, ಎಂ ಕೃಷ್ಣನ್‌, ಶ್ರೀಜಿತ್‌ ರವೀಂದ್ರನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next