Advertisement
ಪಟ್ಟಣದ ಬಸವಮಾರ್ಗ ಪ್ರತಿಷ್ಠಾನ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಆಯೋಜಿಸಿದ್ದ ತಿಂಗಳ ಬಸವ ಬೆಳಕು 81ರ ಸಭೆಯಲ್ಲಿ, ಬರಹಗಾರ, ಚಿಂತಕ ಜ.ಹೊ. ನಾರಾಯಣಸ್ವಾಮಿ ಸ್ಮರಣಾರ್ಥ ನಡೆದ “ನಾನು ಹೇಗೆ ಲಿಂಗಾಯತನಾದೆ’ ಎಂಬ ವಿಷಯ ಕುರಿತ ಅವರು ಮಾತನಾಡಿದರು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಶರಣರ ವಚನಗಳನ್ನು ಓದುತ್ತ ಹೋದರೆ ನಮ್ಮನ್ನು ಯಾರು, ಯಾವ ಯಾವ ಹುನ್ನಾರಗಳಿಂದ ನಮ್ಮನ್ನು ವಂಚಿಸುತ್ತಿದ್ದಾರೆ ಎಂದು ಗೊತ್ತಾಗುತ್ತದೆ ಎಂದರು.
Related Articles
Advertisement
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ.ಯಾದಗಿರಿ ಜಿಲ್ಲಾ ಅಧ್ಯಕ್ಷ ಸೈ.ಇಸಾಕ್ ಹುಸೇನ್ ವಹಿಸಿದ್ದರು. ವೇದಿಕೆಯ ಮೇಲೆ ಶ್ರೀದೇವಿ ಸಂಗಣ್ಣಗೌಡ ಇದ್ದರು. ಡಾ| ಮಹೇಶ್ ಗಂವ್ಹಾರ, ವೀರೇಶ ಕರಕಳ್ಳಿ ಹಾಗೂ ಸಿದ್ಧರಾಮ ಹೊನ್ಕಲ್ರನ್ನು ಸತ್ಕರಿಸಲಾಯಿತು.
ಗುರಮ್ಮ ವೀರಣ್ಣಗೌಡ ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಸಭೆ ಉದ್ಘಾಟಿಸಿದರು. ಸಂಗಣ್ಣ ಗುಳಗಿ ಸ್ವಾಗತಿಸಿದರು. ನೀಲಕಂಠ ಬಡಿಗೇರ, ಮಹಾದೇವಪ್ಪ ಗಾಳೇನೋರ, ಸುಮಿತ್ರ ಪ್ರಾರ್ಥನೆ ಮಾಡಿದರು. ಶಿವಣ್ಣ ಇಜೇರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಲ್ಲಪ್ಪ ನಾಡಗೌಡ, ಸಿದ್ರಾಮಯ್ಯ ರಾಮಗಿರಿಮಠ, ಪಂಪಣ್ಣಗೌಡ ಮಳಗ, ಭೀಮಣ್ಣ ಮೇಟಿ, ಮಲ್ಲು ಗುಡಿ, ಗುರುಲಿಂಗಪ್ಪ ಸರಶೆಟ್ಟಿ, ದುರ್ಗಪ್ಪ ನಾಯಕ, ಶಿವಣ್ಣಗೌಡ ಹಂಗರಗಿ, ನಿಂಗಣ್ಣ ಸಜ್ಜನ, ಹಣಮಂತ ಕೊಂಗಂಡಿ, ದಾವಲಸಾಬ ನದಾಫ್, ಪಟ್ಟಣಶೆಟ್ಟಿ ದಂಪತಿಗಳು ಶಾಂತಾ ಕಾಕನಾಳೆ, ಗುರುಬಸವಯ್ಯ ಗದ್ದುಗೆ, ಶಂಕರಗೌಡ ಇದ್ದರು.