Advertisement

ಎಡಕುಮೇರಿ; ಹಳಿ ಮೇಲೆ ಗುಡ್ಡ ಕುಸಿತ, ಮುಂದುವರಿದ ತೆರವು ಕಾರ್ಯ

12:16 PM Aug 18, 2018 | Team Udayavani |

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ- ಸಕಲೇಶಪುರ ರೈಲು ಮಾರ್ಗದ ಎಡಕುಮೇರಿ ಬಳಿ ರೈಲು ಹಳಿ ಮೇಲೆ ಮಣ್ಣು ಬಿದ್ದಿದ್ದು, ತೆರವುಗೊಳಿಸುವ ಕೆಲಸ ತೀವ್ರ ಗತಿಯಲ್ಲಿ ನಡೆಯುತ್ತಿದೆ. 


ಎಡಕುಮೇರಿ ಭಾಗದಲ್ಲಿ  ನಿನ್ನೆ ಗುಡ್ಡ ಕುಸಿದಿತ್ತು.  ಸುರಂಗದ ಎರಡೂ ಬದಿಯಲ್ಲಿ ಮಣ್ಣು ಬಿದ್ದು ರೈಲ್ವೆ ಸಿಬ್ಬಂದಿ ಸಿಲುಕಿದ್ದರು. ನಿನ್ನೆ ಕಾರ್ಯಾಚರಣೆ  ನಡೆಸಿ  ಅವರನ್ನು ರಕ್ಷಿಸಲಾಗಿತ್ತು. ರೈಲು ಹಳಿಗಳ ಮೇಲೆ ಮಣ್ಣಿನೊಂದಿಗೆ ಗುಡ್ಡದಿಂದ ಕಲ್ಲು, ಮರಗಳು ಕೂಡ ದ್ದು, ಕಾರ್ಯಾಚರಣೆ  ಇಂದು ಕೂಡ ಮುಂದುವರಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next