Advertisement
ನಗರದ ಜಿಲ್ಲಾಪರ್ತಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಸಂಡೂರಿನಲ್ಲಿರುವ ಸರ್ಕಾರಒಡೆತನದಲ್ಲಿರುವ ಭೂಮಿಯನ್ನು ಈ ಹಿಂದಿನಸರ್ಕಾರ ಮಾರಾಟ ಮಾಡಲು ಮುಂದಾದಾಗ,ವಿಧಾನ ಸಭೆಯಲ್ಲಿ ಹಾಸಿಗೆ ಹಾಕಿ ಅಹೋ ರಾತ್ರಿಧರಣಿ ನಡೆಸಿದ ಬಿ.ಎಸ್.ಯಡಿಯೂರಪ್ಪ ಮತ್ತುತಂಡ ಈಗ್ಯಾಕೆ ಜಿಂದಾಲ್ ಕಂಪನಿಗೆ ಭೂಮಿಮಾರಾಟ ಮಾಡಿದ್ದಾರೆ? ಇದರ ಇಂದಿನ ಕಥೆ ಏನುಎಂಬುದನ್ನು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು.
Advertisement
ಜಿಂದಾಲ್ಗೆ ಭೂಮಿ: ಹಗಲು ದರೋಡೆ
04:06 PM Apr 30, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.