Advertisement

ಗುಡ್ಡ ಕುಸಿದು ಎರಡು ಮನೆಗಳಿಗೆ ಹಾನಿ

10:44 PM Jul 22, 2019 | Team Udayavani |

ಉಳ್ಳಾಲ: ಭಾರೀ ಮಳೆಗೆ ಗುಡ್ಡ ಕುಸಿದು ಎರಡು ಮನೆಗೆ ಹಾನಿಯಾದ ಘಟನೆ ದ.ಕ ಜಿಲ್ಲೆಯ ಅಂಬ್ಲಮೊಗರುವಿನ ಮದಕ‌ ಗುಡ್ಡೆಯಲ್ಲಿಸೋಮವಾರ ನಡೆದಿದೆ.

Advertisement

ಅಬ್ಬಾಸ್ ಮತ್ತು ರಝಾಕ್ ಎಂಬುವವರಿಗೆ ಸೇರಿದ ಮನೆ.  ಗುಡ್ಡ ಕುಸಿತದ ಕಾರಣ ವಿದ್ಯುತ್ ಕಂಬ ಧರೆಗುರುಳಿದ್ದು, ಮನೆಯವರ ಸಮಯ ಪ್ರಜ್ನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಮೆಸ್ಕಾಂ ಸಿಬ್ಬಂದಿಗಳಿಂದ ವಿದ್ಯುತ್ ಕಂಬ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next