Advertisement
ಶನಿವಾರ ಟ್ವೀಟ್ ಮಾಡಿಕೊಂಡಿರುವ ತೇಜ್ ಪ್ರತಾಪ್ ಯಾದವ್, “ನಾನು ಯಾವುದೇ ಹುದ್ದೆಗೆ ಆಸೆ ಇಟ್ಟುಕೊಂಡಿರುವ ವ್ಯಕ್ತಿಯಲ್ಲ. ಅರ್ಜುನನಂತೆ ಹುದ್ದೆಯನ್ನು ತ್ಯಾಗ ಮಾಡಬಲ್ಲೆ. ನಾವೆಲ್ಲರೂ ರಾಜಕೀಯ ಮಾಡುತ್ತೇವೆ, ಆದರೆ, ಪ್ರಸ್ತುತ ಆರ್ಜೆಡಿಯಲ್ಲಿ ನಡೆಯುತ್ತಿರುವ ರಾಜಕೀಯವನ್ನು ನೋಡಿದರೆ, ಬಹಳ ಬೇಸರವಾಗುತ್ತಿದೆ. ಕೆಲವು ಸಮಾಜವಿರೋಧಿ ಶಕ್ತಿಗಳು ಪಕ್ಷದೊಳಕ್ಕೆ ಪ್ರವೇಶ ಪಡೆದಿದ್ದು, ಪಕ್ಷವನ್ನು ಹಾಳು ಮಾಡುತ್ತಿವೆ’ ಎಂದು ಹೇಳಿದ್ದಾರೆ. ಈ ಮೂಲಕ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸ ಲಾಗುತ್ತಿದೆ ಎಂದು ಪರೋಕ್ಷವಾಗಿ ನುಡಿದಿದ್ದಾರೆ.
Advertisement
ಲಾಲು ಪುತ್ರರ ನಡುವೆ ಒಡಕು?
06:00 AM Jun 10, 2018 | |
Advertisement
Udayavani is now on Telegram. Click here to join our channel and stay updated with the latest news.