Advertisement
ಜಗದೀಶ ಶೆಟ್ಟರ್ ನಮ್ಮ ಮನೆಗೆ ಊಟಕ್ಕೆ ಬಂದರೆ ನಾನು ಬಿಜೆಪಿ ಸೇರುತ್ತೇನೆ ಅಂತ ಅರ್ಥನಾ? ನಾನು, ಲಕ್ಷ್ಮಣ ಸವದಿ ಬಿಜೆಪಿ ಸೇರುವುದು ಸತ್ಯಕ್ಕೆ ದೂರ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ. 135 ಜನ ಶಾಸಕರು ಪಕ್ಷದಿಂದ ಆಯ್ಕೆಯಾಗಿದ್ದಾರೆ. ಇಷ್ಟೆಲ್ಲ ಇರುವಾಗ ನಾವು ಮರಳಿ ಬಿಜೆಪಿಗೆ ಹೋಗಲು ಕಾರಣವೇನಿದೆ. ನಮ್ಮ ತಲೆಯಲ್ಲಿ ಯಾವುದೇ ಪಕ್ಷಾಂತರ ವಿಚಾರವೇ ಇಲ್ಲ ಎಂದರು. Advertisement
Politics: ಲಕ್ಷ್ಮಣ ಸವದಿ-ನಾನು ಬಿಜೆಪಿಗೆ ಹೋಗಲ್ಲ: ಶಾಸಕ ರಾಜು ಕಾಗೆ
09:12 PM Jan 30, 2024 | |
Advertisement
Udayavani is now on Telegram. Click here to join our channel and stay updated with the latest news.